

1st March 2026

ನೇಸರಗಿ - ಸಮೀಪದ ನಾಗನೂರಿನ ಕವಿ ಯಿತ್ರಿ ಜಾನಕಿ ಭದ್ರನ್ನವರ ಅವರ 'ಬೃಂದಾವನ' ಕೃತಿಯನ್ನು
ಧರ್ಮದರ್ಶಿ ಡಾ.ಹರಿಕೃಷ್ಣ ಪುನರೂರು ಅವರು ಯುಗಪುರುಷ ಕಿನ್ನಿಗೋಳಿ ಆಶ್ರಯದಲ್ಲಿ ಕಥಾಬಿಂದು ಪ್ರಕಾಶನದ ಸಾರಥ್ಯದಲ್ಲಿ ನಡೆದ ಸಾಹಿತ್ಯಾವಲೋಕನ ಕಾರ್ಯಕ್ರಮದಲ್ಲಿ ಬಿಡುಗಡೆಗೊಳಿಸಲಾಯಿತು.
ಯುಗಪುರುಷದ ಸಂಪಾದಕ ಕೊಡೆತ್ತೂರು ಭುವನಾಭಿರಾಮ ಉಡುಪ ಕಾರ್ಯಕ್ರಮ ಉದ್ಘಾಟಿಸಿದರು. ಕೊಡೆತ್ತೂರು ಭುವನಾಭಿರಾಮ ಉಡುಪ, ಶ್ರೀಪತಿ ಭಟ್, ಗೋವಿಂದ ಭಟ್, ಲಕ್ಷ್ಮಣ್ ಕೊಳ್ಚಪ್ಪ ಗೋವಿಂದ ಭಟ್, ಕೆ.ವಿ.ಲಕ್ಷ್ಮಣ್ ಮೂರ್ತಿ, ಪ್ರದೀಪ್ ಕುಮಾರ ಕಲ್ಕೂರ, ಕಸ್ತೂರಿ ಪಂಜ, ಜೊಸ್ಸಿ ಪಿಂಟೊ, ಜಯಾನಂದ ಪೆರಾಜೆ, ಪ್ರದೀಪ್ ಕುಮಾರ್,ಡಾ.ಸತೀಶ್ ಎನ್.ಬಂಗೇರ, ಶರತ್ ಶೆಟ್ಟಿ ಉಪಸ್ಥಿತರಿದ್ದರು.
ಅತ್ಯಾಚಾರ ಪ್ರಕರಣ ಆರೋಪಿ ಶಿಕ್ಷಕ ಮಹ್ಮದ್ ಅಜುರುದ್ಧೀನ್ ಗೆ ಜೀವಿತಾವಧಿ ಶಕ್ಷೆ- ಗಂಗಾವತಿ ಜಿಲ್ಲಾ ನ್ಯಾಯಾಲಯದಿಂದ ಆದೇಶ

ಕೊಪ್ಪಳ ತಾಲೂಕಿನಲ್ಲೂ ಅನಧಿಕೃತ ರೇಸಾರ್ಟ್ಗಳಿಗೆ- ಅಧಿಕಾರಿಗಳ ತಂಡ ದಾಳಿ: ವಿದ್ಯುತ್ ಸಂಪರ್ಕ ಕಟ್- ಜಿಲ್ಲಾಧಿಕಾರಿಗಳ ಆದೇಶ: ಗ್ರಾಪಂ ಪರವಾನಿಗೆ ರದ್ದು